Academic literature on the topic 'ಪ್ರಾಮಾಣಿಕತೆ'

Create a spot-on reference in APA, MLA, Chicago, Harvard, and other styles

Select a source type:

Consult the lists of relevant articles, books, theses, conference reports, and other scholarly sources on the topic 'ಪ್ರಾಮಾಣಿಕತೆ.'

Next to every source in the list of references, there is an 'Add to bibliography' button. Press on it, and we will generate automatically the bibliographic reference to the chosen work in the citation style you need: APA, MLA, Harvard, Chicago, Vancouver, etc.

You can also download the full text of the academic publication as pdf and read online its abstract whenever available in the metadata.

Journal articles on the topic "ಪ್ರಾಮಾಣಿಕತೆ"

1

ಸಂತೋಷ್‌, ಕುಮಾರ್‌ ಆರ್‌.ಎಂ. "ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು". AKSHARASURYA JOURNAL 06, № 04 (2025): 78 to 89. https://doi.org/10.5281/zenodo.15490942.

Full text
Abstract:
ವಚನ ಸಾಹಿತ್ಯವು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಅಮೂಲ್ಯ ಸಂಪತ್ತಾಗಿದೆ. ಇದು 12ನೇ ಶತಮಾನದಲ್ಲಿ ಜನಿಸಿದ ವಿಶಿಷ್ಟ ಸಾಹಿತ್ಯ ಪ್ರಕಾರವಾಗಿದ್ದು, ಬಸವಾದಿ ಶರಣರು ಇದನ್ನು ಜನಸಾಮಾನ್ಯರಿಗೆ ತಲುಪುವಂತೆ ಮಾಡಿದರು. ವಚನ ಸಾಹಿತ್ಯವು ಧಾರ್ಮಿಕ, ಸಾಮಾಜಿಕ ಮತ್ತು ದಾರ್ಶನಿಕ ಚಿಂತನೆಗಳನ್ನು ಒಳಗೊಂಡಿದೆ ಮತ್ತು ಭಕ್ತಿ ಚಳವಳಿಯ ಪ್ರಮುಖ ಭಾಗವಾಗವೂ ಆಗಿದೆ. ವಚನ ಸಾಹಿತ್ಯವು ʼಸಮಾನತೆʼ, ʼಶ್ರಮʼ-ʼಕಾಯಕʼ ಮತ್ತು ʼಭಕ್ತಿʼಯ ಮಹತ್ವ, ಪ್ರಾಮಾಣಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಶರಣರು ಜಾತಿ, ಲಿಂಗ, ಆರ್ಥಿಕ ಸ್ಥಿತಿ ಮುಂತಾದ ಬೇಧಭಾವಗಳನ್ನು ತಿರಸ್ಕರಿಸಿದರು. ಅಲ್ಲದೆ ಇವರು ಜಾತಿ-ವರ್ಣಭೇದಗಳ ವಿರೋಧವಾಗಿಯೂ ಮತ್ತು ಸಮಾನತೆಗೆ ಹೆಚ್ಚಿನ ಮನ್ನಣೆಯನ್ನು ನೀಡಿದರು.ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಮೊದಲಾದ ಶರಣರು &ldq
APA, Harvard, Vancouver, ISO, and other styles
2

ಗೀತಾಲಕ್ಷ್ಮಿ, ಎಸ್.ಎನ್. "ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು". AKSHARASURYA JOURNAL 06, № 04 (2025): 27 to 41. https://doi.org/10.5281/zenodo.15490828.

Full text
Abstract:
ʼʼವಚನಕಾರರು ಮೌಲ್ಯಗಳಿಗಾಗಿಯೇ ಬದುಕಿದವರು”. ನೆಡೆ-ನುಡಿಯ ಸಮನ್ವಯದ ಅಗತ್ಯತೆಯನ್ನು ಸಾರಿದ್ದಾರೆ. ನಮ್ಮ ನುಡಿಯು ಸತ್ಯಶುದ್ಧವಾಗಿರಬೇಕು, ಪಾರದರ್ಶಕವಾಗಿರಬೇಕು, ಪ್ರಕಾಶಮಾನವಾಗಿರಬೇಕು. ಮನವನ್ನು ಮುಟ್ಟುವಂತಿರಬೇಕು. ಸಕಲಜೀವಿಗಳಲ್ಲಿ ಮನುಷ್ಯ ಮಾತ್ರ ಜೀವನ ಮೌಲ್ಯಗಳನ್ನಳವಡಿಸಿಕೊಳ್ಳಲು ಸಾಧ್ಯ. ಮೌಲ್ಯಗಳಿಂದಲೇ ಜೀವನ ಸಾರ್ಥಕವಾಗುತ್ತದೆ. ಈ ಹಿನ್ನಲೆಯಲ್ಲಿ ಮೌಲ್ಯಗಳು, ಬದುಕಿಗೆ ಅನಿವಾರ್ಯವಾಗಿವೆ. ಸತ್ಯ, ಅಹಿಂಸೆ, ನಿಸ್ವಾರ್ಥ, ಪ್ರೀತಿ, ತ್ಯಾಗ, ಸ್ನೇಹ, ಪ್ರಾಮಾಣಿಕತೆ ಇಂತಹ ಅನೇಕ ಜೀವನ ಮೌಲ್ಯಗಳನ್ನು ವಚನಕಾರರಲ್ಲಿ ಕಾಣಬಹುದಾಗಿದೆ. ಕಾಯಕ, ದಾಸೋಹ, ಸಾಮಾಜಿಕನ್ಯಾಯದಂತಹ ಮೌಲ್ಯಗಳನ್ನು ಶರಣರು ಹೊಸದಾಗಿ ಕಟ್ಟಿಕೊಟ್ಟಿದ್ದಾರೆ. ಜೀವ ಎಷ್ಟು ಮುಖ್ಯವೋ ಜೀವನವೂ ಅಷ್ಟೇ ಮುಖ್ಯ, ಜೀವನ ಎಷ್ಟು ಮುಖ್ಯವೋ ಜೀವನ ಮೌಲ್ಯಗಳೂ ಅಷ್ಟೇ ಮುಖ್ಯ
APA, Harvard, Vancouver, ISO, and other styles
3

ಚಂದ್ರಕಲಾ, ಹೆಚ್. ಆರ್. "ಹಿಜ್ರಾ ಸಮುದಾಯದ ರೇವತಿ ಆತ್ಮಕಥೆಯ ನೆರಳುಗಳ ಜಾಡು". AKSHARASURYA JOURNAL 03, № 04. SPECIAL ISSUE. (2024): 148 to 156. https://doi.org/10.5281/zenodo.10929908.

Full text
Abstract:
ಕನ್ನಡದಲ್ಲಿ ಈಗೀಗ ಅನುವಾದಿತ ಆತ್ಮಕಥನಗಳ ಸಂಖ್ಯೆ ಹೆಚ್ಚುತ್ತಿವೆ. ಕನ್ನಡದ ಆತ್ಮಕಥನಗಳ ಮಾದರಿಗೆ ಇದೊಂದು ವಿಶಿಷ್ಟ ಸೇರ್ಪಡೆ ಏಕೆಂದರೆ ಬಹುಪಾಲು ಆತ್ಮಕಥನಗಳಿಗೆ ಆತ್ಮವಿರದೆ, ಆತ್ಮವಂಚನೆಯಿಂದ ಕೂಡಿರುತ್ತವೆ. ರೇವತಿಯ ಆತ್ಮಕಥೆ ‘ಬದುಕು ಬಯಲು’ ಕೃತಿಯಲ್ಲಿ ಬಾಲ್ಯದ ಅನುಭವಗಳ ಗಟ್ಟಿತನ ಮತ್ತು ಪ್ರಾಮಾಣಿಕತೆ ಬೆಳೆಯುತ್ತಾ ಪಕ್ವವಾಗುತ್ತಾ ಸಾಗಿ ಈ ಲೋಕವನ್ನು ನ್ಯಾಯದ ಕಟಕಟೆಯಲ್ಲಿ ನಿಲ್ಲಿಸಿ ರೇವತಿಯ ಆತ್ಮಘನತೆಯನ್ನು ಹೆಚ್ಚಿಸುತ್ತದೆ. ಪರಮಾತ್ಮನನ್ನು ದರ್ಶಿಸುತ್ತದೆ. ದೇಹದ ಅಂಗಾಂಗಗಳ ಮೂಲಕ ಗಂಡು, ಹೆಣ್ಣು ಎಂದು ಗುರುತಿಸಲಾಗುತ್ತದೆ. ಬದುಕು ಗಂಡು-ಹೆಣ್ಣೆಂಬ ದ್ವಿಲಿಂಗದ ಸುತ್ತವೇ ಹೆಣೆದುಕೊಂಡಿದೆ. ಆದರೆ ಗಂಡಿನೊಳಗಿರುವ ಹೆಣ್ಣಿನ ಭಾವನೆ, ನಡವಳಿಕೆಯನ್ನು ಗುರುತಿಸುವುದು ಹೇಗೆಂಬ ಪ್ರಶ್ನೆಗೆ ಈ ಕೃತಿ ಉತ್ತರದಾಯಿಯಾಗಿದೆ.
APA, Harvard, Vancouver, ISO, and other styles
4

ಗೌಡ., ಎಂ.ಟಿ. "ವಚನ ಸಾಹಿತ್ಯ: ಮಾನವ ಮೌಲ್ಯಗಳ ಪ್ರತಿಬಿಂಬ". AKSHARASURYA JOURNAL 06, № 04 (2025): 90 to 96. https://doi.org/10.5281/zenodo.15490961.

Full text
Abstract:
ವಚನವೆಂಬುದು ಕೇವಲ ಸಾಹಿತ್ಯ ಪ್ರಕಾರವಲ್ಲ ಅದು ಒಂದು ಚಳುವಳಿ ಕೂಡ ಆಗಿದೆ. ಅದನ್ನು ಸಮಾಜೋ ಧಾಶ್ರಮಿಕ ಚಳುವಳಿ, ಕಾಯಕ ಜೀವಿಗಳ, ಚಳುವಳಿ ಪರಿಪೂರ್ಣ ಚಳುವಳಿ ಎಂದು ಬಗೆಬಗೆಯಾಗಿ ಕನ್ನಡ ವಿದ್ವಾಂಸರು ಅದರ ಸ್ವರೂಪ ಮಹಿಮೆಯನ್ನು ಬಣ್ಣಿಸಿದ್ದಾರೆ. ವಚನ ಸಾಹಿತ್ಯ ಇಡೀ ಭಾರತೀಯ ಭಾಷೆಗಳಲ್ಲಿಯೇ ವಿಶಿಷ್ಟವಾದುದು. ಕನ್ನಡ ಸಾಹಿತ್ಯವು ವಿಶ್ವ ಸಾಹಿತ್ಯಕ್ಕೆ ನೀಡಿದ ಕೊಡುಗೆ ಆದಾಗಿದೆ ಎಂದರೂ ನಡೆಯುತ್ತದೆ. ಮಾನವ ಕುಲದ ಸರ್ವಾಂಗೀಣ ವಿಕಾಸಕ್ಕಾಗಿ ಶ್ರಮಿಸಿದ ಮಹಾತ್ಮರಾದ ಶಿವಶರಣರು ಅನನ್ಯ ಕೊಡುಗೆ ನೀಡಿರುವ ಜಗತ್ತಿನ ಅಪರೂಪದ ಸಾಹಿತ್ಯ ವಚನಗಳು. ವಚನಗಳು ಎಂದಾಕ್ಷಣ ನೆನಪಾಗುವುದೇ ಶಿವಶರಣರು. ಶರಣ ಪಂಥಕ್ಕೆ ಭಕ್ತಿಯ ಶಕ್ತಿಯೇ ಕೇಂದ್ರ ಬಿಂದು. ವಚನ ಸಾಹಿತ್ಯವು ಸವಿಸ್ತಾರವಾದ ಸಮುದ್ರದ ಆಳದಲ್ಲಿನ ಮುತ್ತು, ರತ್ನಗಳನ್ನು ಹೆಕ್ಕಿ ಅಳೆದು, ತೂಗಿ ಸ
APA, Harvard, Vancouver, ISO, and other styles
5

Fernandes, Valerian. "ಕೊಂಕ್ಣಿ ಭಾಸ್: ಕಾಲ್, ಆಜ್ ಆನಿ ಫಾಲ್ಯಾಂ- ಏಕ್ ಚಿಂತಪ್". MJES Journal of Amar Konkani 75, № 2 (2021): 22–33. https://doi.org/10.69852/aloy.mjesjak.75.2/17722/.

Full text
Abstract:
ವ್ಯಾಕರಣ್ ಎಕಾ ಭಾಶೆಚಿ ಹಾಡಾವಳ್ (Skeleton) ಮ್ಹಣ್ತಾತ್. ಭಾಸ್ ರಚ್ಣುಕೆಂತ್ ವ್ಯಾಕರಣಾಚೊ ಪಾತ್ರ್ ಕಿತೆಂ ಮ್ಹಳ್ಳ್ಯಾಕ್ ಯೆದೊಳ್ ಸರ್ವಾಂನಿ ಮಾಂದ್ಚಿ ಸಂಪಿ ಜಾಪ್ ಮೆಳೊನಾ ತರೀ, `ವ್ಯಾಕರಣ್ ಕಿತ್ಲ್ಯಾ ಮಾಪಾನ್ ಕಲಾಗೀ ತಿತ್ಲ್ಯಾಚ್ ಮಾಪಾನ್ ವಿಗ್ಯಾನ್' ಮ್ಹಣ್ತಾತ್ ಭಾಶೆ ಪಂಡಿತ್. ಕ್ರಿಸ್ತಾಂವಾಂನಿ ಉಲಂವ್ಚ್ಯಾ ಕೊಂಕ್ಣೆಚೆಂಚ್ ಯೆದೊಳ್ ಪ್ರಾಮಾಣಿಕರಣ್ ಜಾಂವ್ಕ್ ನಾ, ಕಿತ್ಯಾಕ್ ಹಾಂಗಾಸರ್ಯಿಪ `ಸಾರ್ಕಿ ಖಂಚಿ, ಖಂಚಿ ಚೂಕಿಚಿ?' ಮ್ಹಳ್ಳ್ಯಾಚೊ ನಿರ್ಧಾರ್ ವಾ, ಸರ್ವ್ ಬೊಲಿಂಚ್ಯಾ ಸಹಮಿಲನಾಚಿ ಪ್ರಾಮಾಣಿಕೃತ್ ಕೊಂಕ್ಣಿ ಯೆದೊಳ್ ಘಡೊನ್ ಹಾಡುಂಕ್ ನಾ ಜಾಲ್ಲ್ಯಾನ್, ಸಮಗ್ರ್ ಕೊಂಕ್ಣೆಚ್ಯಾ ವಾಡಾವಳಿಕ್ ಹಿ ಏಕ್ ಹರ್ಕತ್ ತಶೆಂ ಭೊಗ್ತಾ. ಅಸಲ್ಯಾ ಸಂದಿಗ್ದ್ ಸಂದರ್ಭಾರ್ ಕೊಂಕ್ಣಿ ಭಾಶೆಚ್ಯಾ ಫುಡಾರಾವಿಶಿಂ ಚಿಂತಪ್ ಆಟಂವ್ಚೆಂ ಲೇಖನ್ ಹೆಂ. ವಾಚಾ
APA, Harvard, Vancouver, ISO, and other styles
6

ಎನ್., ಎಸ್. ವೀರೇಶ ಉತ್ತಂಗಿ. "ಗಂಗರಸ: ಮೈಲಾರದ ಶಾಸನೋಕ್ತ ವಿಜಯನಗರ". AKSHARASURYA 03, № 06 (2024): 62 to 67. https://doi.org/10.5281/zenodo.11127021.

Full text
Abstract:
ವಿಜಯನಗರ ಸಾಮ್ರಾಟರ ಆಡಳಿತವು ಅತ್ಯಂತ ವೈಭವದಿಂದ ನಡೆದಿರುವುದು ಅವರ ಕೈಕೆಳಗಿನ ಅಧಿಕಾರಿಗಳಿಂದ. ಅವರು ಆಡಳಿತಾಧಿಕಾರಿಗಳಾಗಿರಬಹುದು, ಅಥವಾ ಸೇನಾಧಿಕಾರಿಗಳಾಗಿರಬಹುದು ಅಥವಾ ಭಂಡಾರದ ಅಧಿಕಾರಿಗಳಾಗಿರಬಹುದು ಅಥವಾ ಸ್ಥಳೀಯ ಅಧಿಕಾರಿಗಳಾಗಿರಬಹುದು. ಇಂಥ ಅಧಿಕಾರಿಗಳು ತಮ್ಮ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತನದಿಂದ ಸಾಮ್ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅಂಥ ಪ್ರಾಮಾಣಿಕ ಅಧಿಕಾರಿಗಳಲ್ಲಿ ಮೈಲಾರದ ಮೈಲಾರಲಿಂಗೇಶ್ವರ ದೇವಾಲಯದ ಭಂಡಾರದ ಅಧಿಕಾರಿ ಗಂಗರಸನೂ ಒಬ್ಬ. ಈತ ವಂಶಪಾರಂಪರ್ಯ ಭಂಡಾರಿಯಾಗಿದ್ದಾನೆ. ತನಗೆ ಬಂದ ಆದಾಯದಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದಾನೆ. ಈತನು ವಿಜಯನಗರ ಸಂಗಮ ದೊರೆಗಳಾದ 1ನೇ ದೇವರಾಯ, ವಿಜಯರಾಯ ಮತ್ತು 2ನೇ ದೇವರಾಯನ ಆಳ್ವಕೆಯಲ್ಲಿ ಭಂಡಾರಿಯಾಗಿ ಕಾರ್ಯನಿರ್ವಹಿಸಿದ್ದಾನೆ.
APA, Harvard, Vancouver, ISO, and other styles
7

Pinto, Melwyn. "ಕೊಂಕ್ಣಿ ಸಂಸ್ಥ್ಯಾಂತ್ ಸಂಸೊಧಾಚಿಂ ಸಭಾರ್ ಕಾಮಾಂ ಜಾವ್ನ್ಂಚ್ ಆಸಾತ್". MJES Journal of Amar Konkani 1, № 1 (2021): 3–4. https://doi.org/10.69852/aloy.mjesjak.1.1/17765/.

Full text
Abstract:
ಕೊರೋನಾ ಆನಿ ಲೋಕ್ಡಾಾವ್ನಾ ನಿಮ್ತಿಂ ಜಾಯ್ ಪುರ್ತೆಂ ಲುಕ್ಸಾಣ್ ಜಾಲಾಂ ಆನಿ ಆಜೂನ್ ಪರಿಗತ್ ವಿಶೇಸ್ ಸುದ್ರೊಂಕ್ ನಾ ಮ್ಹಳ್ಳೆಂ ಸತ್. ತರಿಕೀ ಕೊಂಕ್ಣೆಚ್ಯಾ ಸಂದರ್ಭಿಂ, ಆನಿ ವಿಶೇಸ್ ಕರ್ನ್ ಕೊಂಕ್ಣಿ ಸಾಹಿತ್ಯ್ ಆನಿ ಲಿಕ್ಣೆಚ್ಯಾ ಸಂದರ್ಭಿಂ, ಕೊರೋನಾ ಆನಿ ಲೋಕ್ ಡಾವ್ನ್ ಎಕಾ ರಿತಿಂ ಬೆಸಾಂವಾಚೊ ಕಾಳ್ ಜಾಂವ್ಕ್ ಪಾವ್ಲೊ ಮ್ಹಣ್ ಸಾಂಗ್ಯೆತ್ ಕೊಣ್ಣಾ. ಪಾಟ್ಲ್ಯಾ ಥೊಡ್ಯಾ ಮಹಿನ್ಯಾಂನಿ ಕೊಂಕ್ಣೆಂತ್ ವಿವಿಧ್ ಬೊಲಿಂನಿ ಫಾಯ್ಸ್ ಜಾಲ್ಲೆ ಬೂಕ್ ಪಳೆತಾನಾ ಅಸಲೆಂ ಏಕ್ ಚಿಂತಾಪ್ ಉದೆತಾ. ಹಿ ವಾಡಾವಳ್ ಮುಕಾರುನ್ಂಬಚ್ ವಚೊಂದಿ ಮ್ಹಳ್ಳಿ ಆಪೇಕ್ಷಾ ಆಮ್ಚಿ ಜಾವ್ನಾಸಾ. ಪ್ರಸ್ತುತ್ ‘ಅಮರ್ ಕೊಂಕಣಿ’ ಅಂಕ್ಯಾಂತ್ ತೀನ್ ಉಂಚ್ಲಿಂ ಲೇಕನಾಂ ಆಸಾತ್. ಫಾ. ದೇವದತ್ತ ಕಾಮತ್ ಹಾಣಿಂ ಲಿಕ್ಲ್ಲೆಂ ಕೊಂಕಣಿ ಭಾಸ್ ಆನಿ ವ್ಯಾಕರಣಾ ಲಗ್ತಿ ಏಕ್ ಲೇಕನ್, ಲೇಕಕಾಚೊ ಕೊಂ
APA, Harvard, Vancouver, ISO, and other styles
8

ರಾಗೌ, (ರಾಮೇಗೌಡ), та ಭೈರಪ್ಪ ಎಂ. "ಗಾದೆ". AKSHARASURYA JOURNAL 04, № 06 (2024): 01 to 34. https://doi.org/10.5281/zenodo.13724358.

Full text
Abstract:
ಸಮಚಿತ್ತತೆಯ ಶೋಧಕ-ಸಾಧಕರಾಗಿ ಡಾ.ರಾಗೌ (ರಾಮೇಗೌಡ)    ಡಾ.ರಾಗೌ(ರಾಮೇಗೌಡ) ಅವರು ಕನ್ನಡ ನವೋತ್ತರ ಯುಗದ ಪ್ರಮುಖ ಕವಿಯಾಗಿ, ವಿಮರ್ಶಕರಾಗಿ, ಸಂಶೋಧಕರಾಗಿ, ಶಾಸ್ತ್ರೀಯ ಮತ್ತು ಜಾನಪದ ವಿದ್ವಾಂಸರಾಗಿ ಹೊಮ್ಮಿದ ವಿಶಿಷ್ಟ ಲೇಖಕರು. ಕಾವ್ಯ, ವಿಮರ್ಶೆ, ಜಾನಪದ ಅಧ್ಯಯನ, ಚಾರಿತ್ರಿಕ ಮತ್ತು ಸಾಂಸ್ಕೃತಿಕ ಸಂಶೋಧನೆ ಮೊದಲಾದ ಕ್ಷೇತ್ರಗಳಲ್ಲಿ ರಾಗೌ ತಮ್ಮನ್ನು ತೊಡಗಿಸಿಕೊಂಡು ಸಾಹಿತ್ಯಕಯಾನವನ್ನು ವಿಕಾಸಪಡಿಸಿಕೊಂಡವರು. ಸದಾ ಸಂಕ್ರಮಣಶೀಲವಾದ ಆಧುನಿಕ ಕನ್ನಡ ಸಾಹಿತ್ಯದ ಬಾನಂಗಳವನ್ನು ತನ್ನದೇ ನೆಲೆಯಲ್ಲಿ ನಿಂತು ನಿಟ್ಟಿಸುತ್ತಾ ತಮ್ಮ ಸಾಧನೆಯ ಸಾಮರ್ಥ್ಯವನ್ನು ತೋಡಿಸಿಕೊಂಡವರು ರಾಗೌ, ತಮ್ಮ ಅವಲೋಕನದಲ್ಲೂ ಕ್ರಿಯಾಶೀಲತೆಯಲ್ಲೂ ಇಂತಹುದೊಂದು ದೂರವನ್ನು, ನಿರ್ಲಿಪ್ತತೆಯನ್ನು ಅಂತರ್ಗತಗೊಳಿಸಿಕೊಂಡು ಬರೆಯುತ್ತಾ ಬಂದುದರಿಂದ ಅವರು ಒಂದು
APA, Harvard, Vancouver, ISO, and other styles
9

ಪ್ರಕಾಶ, ಬಿ. "ಡಾ. ಬಿ.ಆರ್. ಅಂಬೇಡ್ಕರ್‌ ಮತ್ತು ಗಾಂಧೀಜಿ: ಜಾತಿ, ವರ್ಣ, ಹಿಂದುತ್ವ ಕುರಿತು ಅಭಿಪ್ರಾಯ-ಭಿನ್ನಾಭಿಪ್ರಾಯಗಳು". AKSHARASURYA JOURNAL 06, № 05 (2025): 141 to 150. https://doi.org/10.5281/zenodo.15504412.

Full text
Abstract:
ವರ್ತಮಾನದಲ್ಲಿ ಗಾಂಧೀಜಿ ಮತ್ತು ಡಾ. ಬಿ. ಆರ್, ಅಂಬೇಡ್ಕರ್‌‌ರವರನ್ನು ಅನುಸಂಧಾನ ಮಾಡಿದಾಗ ಇವರಿಬ್ಬರ ನಡುವಿನ ಜಾತಿ, ವರ್ಣ, ಹಿಂದುತ್ವ ಕುರಿತು ಅನೇಕ ಹುಸಿ ಚರ್ಚೆಗಳು, ಪ್ರಚಾರ, ಸೆಮಿನಾರ್‌ಗಳು, ಪತ್ರಿಕೆಗಳ ಮೂಲಕ ಬಿತ್ತರವಾಗುತ್ತಿವೆ. ದೇಶದ ಸಾಮಾಜಿಕ, ಧಾರ್ಮಿಕ, ಆರ್ಥಿಕ, ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಈ ಅಭಿಪ್ರಾಯ-ಭಿನ್ನಾಭಿಪ್ರಾಯಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿವೆ. ಈ ಲೇಖನದ ಮೂಲಕ ನಿಜವನ್ನು ಅರಿಯುವ ಮುಖೇನ ಹೊಸದೊಂದು ತಾತ್ವಿಕತೆಯನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಜಾತ್‌ಪತ್ ತೊಡಕ್ ಮಂಡಲಕ್ಕಾಗಿ ಅಂಬೇಡ್ಕರ್‌ ಸಿದ್ದಪಡಿಸಿದ ಜಾತಿ ವಿಷಯ ಉಪನ್ಯಾಸವನ್ನು ಗಮನಿಸಿ ತಮ್ಮ ಹರಿಜನ ಪತ್ರಿಕೆಯಲ್ಲಿ ಗಾಂಧೀಜಿ ಅದನ್ನು ಉಲ್ಲೇಖಿಸುವ ಮೂಲಕ ಅಂಬೇಡ್ಕರ್‌ ರವರನ್ನು ಇದು ಪ್ರಚಾ
APA, Harvard, Vancouver, ISO, and other styles
10

Pinto, Melwyn. "ಭಾಶೆ ವಾಡಾವಳೆಂತ್ ಸಂಸೊದಾಚಿ ಗರ್ಜ್". MJES Journal of Amar Konkani 2, № 1 (2022): 4–7. https://doi.org/10.69852/aloy.mjesjak.2.1/17877/.

Full text
Abstract:
ಎಕ್ಯೆ ಭಾಶೆಚ್ಯೆ ವಾಡಾವಳೆಂತ್ ಸಂಸೊಧಾಚೊ ಮಹತ್ವ್ ಆನಿ ಪಾತ್ರಾ ವಿಶಿಂ ಸಬಾರ್ ಪಾವ್ಟಿಂ ಸವಾಲಾಂ ಉಬ್ಜಾಲ್ಲಿಂ ಆಸಾತ್. ಎಕ್ಯೆ ಭಾಶೆಚ್ಯಾ ವಾಡಾವಳೆಕ್ ಪ್ರಮುಕ್ ಜಾವ್ನ್ ತಿ ಭಾಸ್ ಉಲೊಂವ್ಚೆ ಮನಿಸ್, ತ್ಯೆ ಭಾಶೆಂತ್ ಸಾಹಿತ್ಯ್ ರಚ್ಚೆ ವ್ಯಕ್ತಿ ಆನಿ ತ್ಯೆ ಭಾಶೆಚ್ಯಾ ವಿವಿಧ್ ಸ್ತರಾಂಚೆರ್ ಸಂಸೊಧ್ ಕರ್ಚೆ ಸಂಸೊಧ್‍ಕಾರ್ ಆಸ್ಲ್ಯಾರ್ ಮಾತ್ರ್ ತಿ ಭಾಸ್ ಜಿವಾಳ್ ಉರ್ತಾ ಮ್ಹಣ್ ಸಾಂಗ್ಯೆತ್. ಹ್ಯಾ ತೀನ್ ಆಯಾಮಾಂಕ್ ಆನ್ಯೇಕ್ ಆಧುನಿಕ್ ಆಯಾಮ್ ಆಮಿ ಸೆರ್ಸಿಜೆ ಪಡ್ತಾ: ಆಜ್ ಏಕ್ ಭಾಸ್ ಡಿಜಿಟಲ್ ಮಾದ್ಯಮಾಂತ್‍ಯೀ ಆಸಾಜೆ ಜಾಲ್ಲಿ ಅನಿವಾರ್ಯತಾ ಆಸಾ ಆನಿ ಅಶೆಂ ಆಸ್ಲ್ಯಾರ್ ಮಾತ್ರ್ ತಿ ಜಿವಾಳ್ ಉರೊಂಕ್ ಸಾಧ್ಯ್. ಆಯ್ಚೆ ಪರಿಸ್ಥಿತೆಂತ್ ಇಂಗ್ಲಿಷಾ ತಸಲಿ ಭಾಸ್ ಸಬಾರ್ ಇತರ್ ಲ್ಹಾನ್ ಲ್ಹಾನ್ ಭಾಸಾಂಕ್ ಗಿಳುನ್ ಆಸಾ ಮ್ಹಳ್ಳೆಂ ಸರ್ವಾಂಕ್ ಕಳಿತ್ ಆಸೊಂಕ
APA, Harvard, Vancouver, ISO, and other styles
We offer discounts on all premium plans for authors whose works are included in thematic literature selections. Contact us to get a unique promo code!